ಕರ್ನಾಟಕ ಸರ್ಕಾರ ಸಾರಥಿ ಯೋಜನೆ ಅಡಿಯಲ್ಲಿ ಆಟೋರಿಕ್ಷ ಕರೀದಿದಾರರಿಗೆ 19.18 ಕೋಟಿ ಸಹಾಯಧನವನ್ನು ವಿತರಣೆ ಮಾಡಲು ಇದೀಗ ಮುಂದೆ ಬಂದಿದೆ. Auto Subsidy Scheme In Karnataka WhatsApp Group Join Now Telegram Channel Join Now ಹೌದು ನಾಗರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸ್ವಾವಲಂಬಿ ಜೀವನವನ್ನು ಹಾಗೂ ಸ್ವಉದ್ಯೋಗವನ್ನು ಸೃಷ್ಟಿಸುವಂತಹ ಉದ್ದೇಶದಿಂದ ಗೌರವತ ಜೀವನಕ್ಕೆ ಆಧಾರವಾಗಲಿ ಎಂದು ಕರ್ನಾಟಕ ಸರ್ಕಾರ ಇದೀಗ ಸಾರಥಿ ಯೋಜನೆಯ ಜಾರಿಗೆ […]

