ಪ್ರಕೃತಿ ವಿಕೋಪ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜ್ಯದ ರೈತರಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ಕೊಟ್ಟಿಸುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Parihara Payment For Farmers Kharif Crop Amount WhatsApp Group Join Now Telegram Channel Join Now ಹಾಗೆ 2025- 26ನೇ ಸಾಲಿನ ಖಾರಿಫ್ (kharif) ಹಂಗಾಮಿನ ಬೆಳೆ ವಿಮೆ ಪರಿಹಾರದ ಮತ್ತವು ಹಂತ ಹಂತವಾಗಿ ನೆನ್ನೆವರೆಗೂ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿತ್ತು ಇಂದು ಈ ವರ್ಗಾವಣೆ […]
gruhalakshmi money transfer
ನಿರ್ಮಲ ಸೀತಾರಾಮನ್ ಮಂಡಿಸಿದ 2026-27 ಸಾಲಿನ ಬಜೆಟ್ ಮಂಡನೆಯಲ್ಲಿ ‘ತೆಂಗು, ಗೇರು, ಶ್ರೀಗಂಧ’ ಕೃಷಿಗೆ ಹಿಚ್ಚಿನ ಆದ್ಯತೆ ಕೊಟ್ಟಿರುವುದು ಸಾಮಾನ್ಯವಾಗಿ ಪ್ರತಿಗೊಬ್ಬರಿಗೂ ಗೊತ್ತೇ ಇದೆ. ಹಾಗೆ ಇತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಂತೂ ರೈತರಿಗೆ ಕೇಂದ್ರ ಬಜೆಟ್ ನಿಂದ ಘೋಷಣೆಯಾದ ತೆಂಗು, ಗೇರು, ಶ್ರೀಗಂಧ ಕೃಷಿ ಬಗ್ಗೆ ಬಾರಿ ಸದ್ದು ಮೂಡಿಸುತ್ತಿದೆ. ಈ ಗಿಡಗಳನ್ನು ನಡಲು ಸರ್ಕಾರದಿಂದ ಭರ್ಜರಿ ಪ್ರೋತ್ಸಾಹ ಧನ ನೀಡಲು ಇಂದಿಂದ ಅಂದರೆ ಫೆಬ್ರವರಿ 7 ನೇ ತಾರೀಕಿನಿಂದ ಆನ್ಲೈನ್ ಅರ್ಜಿ ಯನ್ನ ಸರ್ಕಾರ ಆರಂಭಿಸಿದೆ. […]
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ! ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ನವೆಂಬರ್ 2025 ರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು 14 ಡಿಸೆಂಬರ್ 2025 ಕೊನೆಯ ದಿನಾಂಕವಾಗಿತ್ತು. ಆದರೆ ಈ ದಿನಾಂಕವನ್ನು ವಿಸ್ತರಣೆ ಮಾಡಿದ್ದು, ಅರ್ಜಿ ಸಲ್ಲಿಸಲು 21 ಫೆಬ್ರುವರಿ, 2026 ರ ವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ. WhatsApp Group Join Now Telegram Channel Join […]
WhatsApp Group Join Now Telegram Channel Join Now Old House Repairing Loan : ತುಂಬಾ ವರ್ಷಗಳ ಹಿಂದೆ ಬೆವರು ಸುರಿಸಿ ದುಡಿದು ಸ್ವಂತ ಸೂರೊಂದನ್ನ ಕಟ್ಟಿಕೊಂಡಿದ್ದೆವು, ಈಗ ಆ ಮನೆಯು ಹಳೆಯದಾಗಿ ಮನೆ ಗೋಡೆ, ಹಂಚುಗಳು ಉದುರುತ್ತಿದೆ ಎನ್ನುವ ಚಿಂತೆ ನಿಮ್ಮಗೆ ಕಾಡಿತ್ತಿದೆಯಾ? ಅಥವಾ ಈ ನಮ್ಮ ಹಳೆ ಮನೆಯನ್ನ ಇಂದಿನ ಕಾಲದಲ್ಲಿ ರಿಪೇರಿ ಮಾಡಿಸಲು ಬೇಕಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? Old House Repairing Loan in Kannada information ಇಲ್ಲ […]
WhatsApp Group Join Now Telegram Channel Join Now Swavalambi Sarathi Yojane : ನಿರುದ್ಯೋಗಿಗಳಿಗೆ ಬಂಪರ್ ಗುಡ್ ನ್ಯೂಸ್! ಉದ್ಯೋಗವನ್ನು ಹುಡುಕಿಕೊಂಡು ಹೋಗಿ ಎಲ್ಲಿಯೂ ಉದ್ಯೋಗ ಸಿಗದೇ ಮನೆಯಲ್ಲೇ ಕುಳಿತಿರುವವರರಿಗೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ. ನೀವು ಕೂಡ ಉದ್ಯೋಗವಿಲ್ಲದೆ ಹಾಗೆ ಕುಳಿತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ. Swavalambi Sarathi Yojane ಕರ್ನಾಟಕ ಸರ್ಕಾರವು ನಿನ್ನೆ ಅಂದರೆ ಫೆಬ್ರುವರಿ 5 ರಂದು ನಡೆದ ಕರ್ನಾಟಕ ಸಚಿವ ಸಂಪುಟದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಗೆ […]
WhatsApp Group Join Now Telegram Channel Join Now ವಿದ್ಯಾರ್ಥಿಗಳೇ, ಸರ್ವರ್ ಸಮಸ್ಯೆಯಿಂದ ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲವೇ? ಈ ವರ್ಷದ ಸ್ಕಾಲರ್ಷಿಪ್ ಹಣ ಮಿಸ್ ಆಯಿತು ಅಂತ ಚಿಂತೆ ಮಾಡ್ತಿದೀರಾ? ಹಾಗಿದ್ದರೆ ಇನ್ನು ಈ ವಿಷಯದ ಕುರಿತು ಚಿಂತಿಸುವ ಅಗತ್ಯವಿಲ್ಲ. ರಾಜ್ಯ ಸರ್ಕಾರವು 2026 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ SSP ಸ್ಕಾಲರ್ಷಿಪ್ (SSP Scholarship) ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿದ್ದು, ಇನ್ನೂ ಕೂಡ SSP ಸ್ಕಾಲರ್ಷಿಪ್ (SSP Scholarship)ಗೆ […]
WhatsApp Group Join Now Telegram Channel Join Now BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು(Free Sewing Machine) ನೀಡಲು ಮುಂದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಆರಂಭಗೊಂಡಿದ್ದು, ಸಾಕಷ್ಟು ಮಹಿಳೆಯರು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ. Free Sewing Machine for BPL Women ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರವು ಜಾರಿಗೊಳಿಸಿರುವ ಸಾಕಷ್ಟು […]
iPhone : ಆಪಲ್ (Apple) ಸಂಸ್ಥೆಯು ತನ್ನ ಐಫೋನ್ ಬಳಕೆದಾರರಿಗೆ ಇದೀಗ ನಿರಂತರವಾಗಿ ಹೊಸ ಹೊಸ ತಂತ್ರಜ್ಞಾನವನ್ನು ನೀಡುತ್ತಾ ಬಂದಿದೆ, ಇದೀಗ ಜಗತ್ತಿನಾದ್ಯಂತ ಟೆಕ್ ಪ್ರಿಯರಿಗೆ ಮುಂಬರುವ iOS 26.3 ಅಪ್ಡೇಟ್ ಬಗ್ಗೆ ಕುತೂಹಲವನ್ನು ಮೂಡಿಸಿದೆ ಈ ಅಪ್ಡೇಟ್ ನಿಮ್ಮ ಐಫೋನ್ ಬಳಕೆಯ ಶೈಲಿಯನ್ನೇ ಸಂಪೂರ್ಣವಾಗಿ ಬದಲಿಸಲಿದೆ. WhatsApp Group Join Now Telegram Channel Join Now AI ಆಧಾರಿತ “ಪರಿಪೂರ್ಣ” ಸಹಾಯಕ (Advanced AI Assistant): iOS 26.3 ನಲ್ಲಿ ಸಿರಿ (Siri) ನಲ್ಲಿ […]
ಐಟಿ ಕಂಪನಿಗಳ ಪತನಕ್ಕೆ ಕೌಂಟರ್ ಶುರುವಾಯ್ತಾ? ಎಲ್ಲಿದೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ ಈ ಮಾಹಿತಿಯನ್ನು ತಿಳಿದ ಮೇಲೆ ನಿಮಗೆ ಏನನ್ನುಸ್ತು ಅಂತ ಕಾಮೆಂಟ್ ಮಾಡಿ ತಿಳಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ನಮ್ಮ ಹತ್ತಿರ ಶೇರ್ ಮಾಡಿಕೊಳ್ಳಬಹುದು. IT Company Artificial Intelligence WhatsApp Group Join Now Telegram Channel Join Now ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ? ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತು ಅನ್ನುವಂತ ಮಾಹಿತಿ ಇದೀಗ ಎಲ್ಲಾ ಕಡೆ […]










