Category Archives: Latest News

Latest News

LPG Price : “ಬಜೆಟ್ ಬಳಿಕ LPG ಸಿಲಿಂಡರ್ ದರ ಇಳಿಕೆ : ಗ್ರಾಹಕರಿಗೆ ಕೊಂಚ ರಿಲೀಫ್” ಎಷ್ಟು ಗೊತ್ತಾ?

LPG Price

WhatsApp Group Join Now Telegram Channel Join Now LPG Price : ಕೇಂದ್ರ ಬಜೆಟ್ ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ LPG ಸಿಲಿಂಡರ್ ದರವು ಇಂದಿನಿಂದ ಕೊಂಚ ಇಳಿಕೆ ಎತ್ತ ಮುಖ ಮಾಡಿದೆ. ಬಜೆಟ್ ಮಂಡನೆಯಾದ ಮೂರೂ ದಿನದ ನಂತರ ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಳೆಯನ್ನ 30 ರೂ. ಗೆ ಇಳಿಸಿದೆ. LPG Price Details In Kannada ಹಾಗೆ […]

Budget 2026 : ಕೇಂದ್ರ ಬಜೆಟ್ 2026: ಜನಸಾಮಾನ್ಯರ ಜೇಬಿಗೆ ನೆಮ್ಮದಿ! 5 ಪ್ರಮುಖ ಬದಲಾವಣೆಗಳಿಗೆ ದಿನಗಣನೆ ಶುರು! HOME

Budget 2026

WhatsApp Group Join Now Telegram Channel Join Now central government budget 2026 : ಈ ಬಾರಿಯ ಕೇಂದ್ರ ಬಜೆಟ್ ಮಂಡನೆಗೆ ಈಗಾಗಲೇ ಕೌಂಟ್ಡೌನ್ ಶುರುವಾಗಿದೆ. ಇದೇ ಫೆಬ್ರವರಿ 1 ರಂದು ಹಣಕಾಸಿನ ಸಚಿವೆ ‘ನಿರ್ಮಲಾ ಸೀತಾರಾಮನ್’ ರವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2026 ರನ್ನು ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಜನಸಾಮಾನ್ಯರ ಜೇಬಿಗೆ ಸಿಗುತ್ತಾ ನೆಮ್ಮದಿ? ಮಧ್ಯಮ ವರ್ಗದವರ ಕನಸಿಗೆ ಸಿಗಲಿದೆಯಾ ಹೊಸ ರೆಕ್ಕೆ? ಎಂಬುದನ್ನು ಕಾದುನೋಡಬೇಕಿದೆ. ದೇಶದ ಆರ್ಥಿಕ […]

Amazon Great Republic Day Sale 2026 | ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026

Amazon Great Republic Day Sale 2026

ನೀವು ಕಡಿಮೆ ಬಜೆಟ್ ನಲ್ಲಿ ಉತ್ತಮ ಫೋನ್ ಸರ್ಚ್ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿ ನೋಡಿ ಗಣರಾಜ್ಯೋತ್ಸವದ ಪ್ರಯುಕ್ತ ಅಮೆಜಾನ್ ಭರ್ಜರಿ ಮೊಬೈಲ್ ಸೇಲ್ ನಡೆಸುತ್ತಿದೆ. ಸೂಪರ್ ಸಾಫ್ಟ್ 5 ಫೋನ್ ಗಳು ಕೇವಲ 10,000 ರೂಪಾಯಿ ಒಳಗೆ ಸಿಗ್ತಾ ಇದೆ. ನಿಮ್ಮ ಮೊಬೈಲ್ ಹ್ಯಾಂಗ್ ಆಗ್ತಾ ಇದಿಯಾ ಇಂಟರ್ ನೆಟ್ ಸ್ಲೋ ಇದ್ದರೂ ಸಹ ಅದೇ ಮೊಬೈಲ್ ಯೂಸ್ ಮಾಡ್ತಾ ಇದ್ದೀರಾ ನಿಮ್ಮ ಹಳೆಯ ಮೊಬೈಲ್ ಗೆ ಹೇಳಿ ಗುಡ್ ಬೈ ಈಗಿನ ಡಿಜಿಟಲ್ ಯುಗದಲ್ಲಿ […]

ಕಡಿಮೆ ಬೆಲೆಯಲ್ಲಿ ಭರ್ಜರಿ ಆಫರ್ !! ನಿಮಗಾಗಿ TVS ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ 2026

TVS iQube Smart Electric Scooter

ನೀವೇನಾದರೂ ಸ್ಕೂಟರ್ ಖರೀದಿಸಲು ಇಚ್ಛಿಸುತ್ತೀರಾ? ಆದರೆ ಸ್ಕೂಟರ್ ಬೆಲೆ ದುಬಾರಿ ಅನಿಸುತ್ತಿದೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ಭರ್ಜರಿ ಸಿಹಿ ಸುದ್ದಿ! ಕಡಿಮೆ ವೆಚ್ಚದಲ್ಲಿ ದೀರ್ಘ ಬಾಳಿಕೆ ಬರುವ ಸ್ಕೂಟರ್ ಇದೀಗ ಭಾರತದಲ್ಲಿ ಬಿಡುಗಡೆ ಗೊಂಡಿದೆ. ಈ ಸ್ಕೂಟರ್ ನಿಮಗೂ ಬೇಕಾ? ಹಾಗಿದ್ದರೆ ನಮ್ಮ ವೆಬ್ಸೈಟ್ ಕನ್ನಡ ಹೆಲ್ಪ್ ಗೆ ಭೇಟಿ ನೀಡಿ. TVS iQube Smart Electric Scooter ಗ್ರಾಹಕರ ನೆರವಿಗೆಂದೇ ಟಿವಿಎಸ್ (TVS) ಮೋಟಾರ್ ಕಂಪನಿಯು 2026 ರಲ್ಲಿ ‘ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್’ ಬಿಡುಗಡೆ […]

ಹಸಿ ಅಡಿಕೆ ಇಂದಿನ ದರ ಶಿವಮೊಗ್ಗ | Hasi Adike Rate Today Shimoga In Kannada

Raw Areca nut today's rate Shivamogga 13/01/2026 in this related content make attractive thumbnail

Hasi Adike Rate Today Shivamogga Karnataka :- ಒಣಗಿದ ಅಡಿಕೆಯನ್ನು ಮಾರಾಟ ಮಾಡುವಂತಹ ರೈತರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ ಯಾಕೆಂದರೆ ಈ ಅಡಿಕೆಯನ್ನು ಕೊಯ್ದು ಅದನ್ನು ಒಣಗಿಸಿ ಎಲ್ಲಾ ಕೆಲಸಗಳು ಜಾಸ್ತಿ ಆಗುತ್ತದೆ ಹಾಗಾಗಿ ಇಂತಹ ಅಡಿಕೆ ಗಳನ್ನ ಈಗ ಚೇಣಿ ಕೊಡುವ ಹಾಗು ಗುತ್ತಿಗೆ ಕೊಡುವುದು ಈ ರೀತಿ ರೈತರು ಮಾಡುತ್ತಿದ್ದಾರೆ ಹಾಗಾದ್ರೆ ಹಸಿ ಅಡಿಕೆ ಬೆಲೆ ಇಂದಿನ ದರ ಎಷ್ಟಿದೆ ಅನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. Hasi Adike Rate […]

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಬೆಳಗ್ಗೆ 8:30 ರ ಸುಮಾರಿಗೆ ಭೂಕಂಪನ । kalaburagi richter scale earthquake in kalaburagi

kalaburagi richter scale earthquake in kalaburagi

ಹಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಇಲ್ಲಿ ಇಂದು ಬೆಳಗ್ಗೆ ಆಗಿರುವ ಘಟನೆ ಇದು ಸೆಪ್ಟೆಂಬರ್ 11 / 2025 ರಂದು ಬೆಳಗ್ಗೆ 8:17ಕ್ಕೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಚುಂಚನ ಸೂರು ಗ್ರಾಮದಲ್ಲಿ ಭೂಕಂಪನ ಸಂಭವಿಸಿದೆ ಈ ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3ರಷ್ಟು ದಾಖಲಾಗಿದೆ.

ರಿಲಯನ್ಸ್ ಫೌಂಡೇಶನ್ (2ಲಕ್ಷ) ಪದವಿಪೂರ್ವ ವಿದ್ಯಾರ್ಥಿವೇತನ 2025 । Reliance Scholarships

Reliance Scholarships

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿ ವೇತನವು ಭಾರತದ ಜನರಿಗೆ ಉನ್ನತ ಶಿಕ್ಷಣವನ್ನ ತಲುಪಿಸುವಂತಹ ಉದ್ದೇಶದಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ಜಾರಿಗೆ ತರಲಾಗಿದೆ ಇದುವರೆಗೂ 5000 ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವಂತಹ ರಿಲಯನ್ಸ್ ಫೌಂಡೇಶನ್

ಆಸ್ತಿ ನೋಂದಣಿ ಶುಲ್ಕ ಎರಡು ಪಟ್ಟು ಹೆಚ್ಚಳ ; ಆಸ್ತಿದಾರರಿಗೆ ಶಾಕ್ ಕೊಟ್ಟ ಕಂದಾಯ ಇಲಾಖೆ!

Property Registration Fees In Karnataka

ಕರ್ನಾಟಕದ ಆಸ್ತಿದಾರರಿಗೆ ಕಂದಾಯ ಇಲಾಖೆಯಿಂದ ಶಾಕಿಂಗ್ ನ್ಯೂಸ್ ಕರ್ನಾಟಕದಲ್ಲಿ ಆಸ್ತಿ ನೋಂದಣಿ ದುಬಾರಿ ಆಗಲಿದೆ. ರಾಜ್ಯ ಸರ್ಕಾರ ಶುಕ್ರವಾರ ಎಲ್ಲಾ ಆಸ್ತಿಗಳ ನೋಂದಣಿ ಶುಲ್ಕವನ್ನು 1% ರಿಂದ 2 % ಗೆ ಹೆಚ್ಚಳ ಮಾಡಿದೆ.

ಕರ್ನಾಟಕದ ಕೈಗೆಟುಕುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಮಾಹಿತಿ..

Affordable Colleges In Karnataka

ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ ಕಾಲೇಜುಗಳ ಪಟ್ಟಿಯನ್ನು ಮಾಡಲಾಗಿರುವಂಥದ್ದು ಹಲವಾರು ಕಾಲೇಜು ಕಡಿಮೆ ಅಡ್ಮಿಷನ್ ಫೀ ತೆಗೆದುಕೊಂಡು ಗುಣಮಟ್ಟದ ಶಿಕ್ಷಣವನ್ನ ನೀಡುತ್ತಿದ್ದವೆ ಇಂತಹ ಕಾಲೇಜುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ ವಿದ್ಯಾರ್ಥಿಗಳು ಇದನ್ನ ಗಮನಿಸಬಹುದು.

ಹಸಿ ಅಡಿಕೆ ಇಂದಿನ ದರ ಶಿವಮೊಗ್ಗ ಕರ್ನಾಟಕ…ರೈತರಿಗೆ ಸಂತಸದ ಸುದ್ದಿ…

hasi adike rate today shivamogga karnataka

ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.