ಹಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ, ಇಲ್ಲಿ ಇಂದು ಬೆಳಗ್ಗೆ ಆಗಿರುವ ಘಟನೆ ಇದು ಸೆಪ್ಟೆಂಬರ್ 11 / 2025 ರಂದು ಬೆಳಗ್ಗೆ 8:17ಕ್ಕೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಚುಂಚನ ಸೂರು ಗ್ರಾಮದಲ್ಲಿ ಭೂಕಂಪನ ಸಂಭವಿಸಿದೆ ಈ ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3ರಷ್ಟು ದಾಖಲಾಗಿದೆ.
Category Archives: Latest News
Latest News
ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿ ವೇತನವು ಭಾರತದ ಜನರಿಗೆ ಉನ್ನತ ಶಿಕ್ಷಣವನ್ನ ತಲುಪಿಸುವಂತಹ ಉದ್ದೇಶದಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ಜಾರಿಗೆ ತರಲಾಗಿದೆ ಇದುವರೆಗೂ 5000 ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿರುವಂತಹ ರಿಲಯನ್ಸ್ ಫೌಂಡೇಶನ್
ಕರ್ನಾಟಕದ ಆಸ್ತಿದಾರರಿಗೆ ಕಂದಾಯ ಇಲಾಖೆಯಿಂದ ಶಾಕಿಂಗ್ ನ್ಯೂಸ್ ಕರ್ನಾಟಕದಲ್ಲಿ ಆಸ್ತಿ ನೋಂದಣಿ ದುಬಾರಿ ಆಗಲಿದೆ. ರಾಜ್ಯ ಸರ್ಕಾರ ಶುಕ್ರವಾರ ಎಲ್ಲಾ ಆಸ್ತಿಗಳ ನೋಂದಣಿ ಶುಲ್ಕವನ್ನು 1% ರಿಂದ 2 % ಗೆ ಹೆಚ್ಚಳ ಮಾಡಿದೆ.
ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ ಕಾಲೇಜುಗಳ ಪಟ್ಟಿಯನ್ನು ಮಾಡಲಾಗಿರುವಂಥದ್ದು ಹಲವಾರು ಕಾಲೇಜು ಕಡಿಮೆ ಅಡ್ಮಿಷನ್ ಫೀ ತೆಗೆದುಕೊಂಡು ಗುಣಮಟ್ಟದ ಶಿಕ್ಷಣವನ್ನ ನೀಡುತ್ತಿದ್ದವೆ ಇಂತಹ ಕಾಲೇಜುಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ ವಿದ್ಯಾರ್ಥಿಗಳು ಇದನ್ನ ಗಮನಿಸಬಹುದು.
ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.
ಭಾರತ ಸರ್ಕಾರದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದ ಎಲ್ಲಾ ಶಾಲೆಗಳಿಗೆ ಒಂದು ಮಹತ್ವದ ಆದೇಶವನ್ನು ಹೋರಡಿಸಿದೆ
15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಕಾರ್ಡ್ ನಲ್ಲಿ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವುದು ಇನ್ನು ಮುಂದೆ ಕಡ್ಡಾಯ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.