Category Archives: Latest News

Latest News

Free Bus: ಸರ್ಕಾರ ಘೋಷಣೆ: ಪರೀಕ್ಷೆಗೆ ಹೋಗಲು ಬಸ್ ಪಾಸ್ ಬೇಕಿಲ್ಲ, ಹಾಲ್ ಟಿಕೆಟ್ ಇದ್ರೆ ಸಾಕು!

Free Bus

ಕರ್ನಾಟಕ : ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂತು ಭರ್ಜರಿ ಗುಡ್ ನ್ಯೂಸ್. ಹೌದು ಪರೀಕ್ಷೆಗೆ ಹಾಜರಾಗುವ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸರ್ಕಾರಿ ಸೌಲಭ್ಯವನ್ನಇದೀಗ ಘೋಷಿಸಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ  (PUC Exam) ದಿನಗಳಲ್ಲಿ ಉಚಿತ ಪ್ರಯಾಣ (Free Bus) ಸೌಲಭ್ಯವನ್ನು ಮಾಡಿಕೊಟ್ಟಿದೆ. ಇಂತ ಒಂದು ಯೋಜನೆಯನ್ನ ಯಾವ ಸರ್ಕಾರಗಳು ಇದುವರೆಗೂ ಘೋಷಣೆ ಮಾಡಿರಲಿಲ್ಲ. ಆದರೆ ಇದೀಗ 2026 ನೇ ಸಾಲಿನಲ್ಲಿ ನಮ್ಮ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಂದು […]

GBA Order: ಈ ದಿನ ಗ್ರೇಟರ್ ಬೆಂಗಳೂರಿನಲ್ಲಿ ಪ್ರಾಣಿಹತ್ಯೆ, ಮಾಂಸ ಮಾರಾಟ ಬಂದ್! ಯಾಕೆ?

GBA Order

GBA Order ಬೆಂಗಳೂರು : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ 2026 ಫೆಬ್ರವರಿ 15ರಂದು ಅಂದರೆ ಭಾನುವಾರ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧವನ್ನು ಹೇರಲಾಗಿದೆ ಈ ಕುರಿತು ಇಲಾಖೆಯ ಪ್ರಾಣಿ ಪಾಲನೆ ಇಲಾಖೆಯ ಉಪ ನಿರ್ದೇಶಕರು ಅಧಿಕೃತ ಆದೇಶವನ್ನು ಹೊರಡಿಸಿದ್ದು ಈ ಆದೇಶವನ್ನು ಸಾರ್ವಜನಿಕರು ಪಾಲಿಸಲು ಕೋರಲಾಗಿದೆ. WhatsApp Group Join Now Telegram Channel Join Now ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ನಿಷೇದ: ಬೆಂಗಳೂರು ನಗರದಲ್ಲಿ […]

Residential Schools Admission : 2026-27ನೇ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ!

Residential Schools Admission

Residential School Admission: 2026-27ನೇ ಸಾಲಿನ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ, ಅರ್ಜಿ ಆಹ್ವಾನ. Residential School Admission Last Date Extended In Kannada WhatsApp Group Join Now Telegram Channel Join Now ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2026 ನೇ ಸಾಲಿನ ವರ್ಷಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆರನೇ […]

Mantralaya Trip Guide : ಮಂತ್ರಾಲಯಕ್ಕೆ ಭೇಟಿ ನೀಡಿದಾಗ ಈ ದೇವಸ್ಥಾನದ ದರ್ಶನವಿಲ್ಲದೆ ಮಂತ್ರಾಲಯದ ಯಾತ್ರೆ ಅಪೂರ್ಣ!

Mantralaya Trip Guide

ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರು ಖಂಡಿತವಾಗಿಯೂ ಇಂತಹ ದೇವಸ್ಥಾನಗಳ ದರ್ಶನ ಮಾಡಬೇಕಾದ ಪವಿತ್ರ ಸ್ಥಳವೆಂದರೆ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ (Mantralaya Trip Guide)ಈ ಕ್ಷೇತ್ರವು ಅಪಾರ ಭಕ್ತಿ ಇತಿಹಾಸ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ನೀವು ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಹೋದ ನಂತರ ಮಂತ್ರಾಲಯದ ಈ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿಲ್ಲ ಎಂದರೆ ನಿಮ್ಮ ದೇವಸ್ಥಾನದ ಯಾತ್ರೆ ಅಪೂರ್ಣವಾಗುತ್ತದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. Mantralaya Trip Guide In […]

Traffic Rules Alert : ವಾಹನ ಸವಾರರೇ ಎಚ್ಚರಿಕೆ! ಒನ್-ವೇ ಉಲ್ಲಂಘನೆ ಮಾಡಿದರೆ DL ರದ್ದು ಖಚಿತ! ಏನಿದು ಇಲ್ಲಿನೋಡಿ!

Traffic Rules Alert

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹೊಚ್ಚ ಹೊಸ ರೂಲ್ಸ್ (Traffic Rules Alert) ಒಂದನ್ನ ಜಾರಿಗೆ ತಂದಿದ್ದು ಈ ರೂಲ್ಸ್ ಫಾಲೋ ಮಾಡಿಲ್ಲ ಅಂತಂದ್ರೆ ಖಂಡಿತವಾಗಿಯೂ ನೀವು ಸಂಕಷ್ಟದಲ್ಲಿ ಸಿಲುಕಿಕೊಳ್ಳಬಹುದು. Traffic Rules Alert Information in Kannada WhatsApp Group Join Now Telegram Channel Join Now ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಒನ್ ವೇ (One Way ) ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮವನ್ನು (Traffic Rules Alert) ಕೈಗೊಳ್ಳಲಾಗುವುದು […]

BESCOM WhatsApp Service : ಇನ್ನು ವಿದ್ಯುತ್ ಸಮಸ್ಯೆಗೆ ಓಡಾಟ ಬೇಡ! ವಾಟ್ಸಾಪ್‌ಗೆ ಫೋಟೋ ಕಳುಹಿಸಿದ್ರೆ – ತಕ್ಷಣ ಪರಿಹಾರ!

BESCOM WhatsApp Service Helpline Kannada

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಂಸ್ಥೆಯ ವತಿಯಿಂದ (BESCOM WhatsApp Service) ಗ್ರಾಹಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಲಾಗುತ್ತಿದೆ, ತ್ವರಿತವಾಗಿ ಸೇವೆ ನೀಡುವ ಉದ್ದೇಶದಿಂದ ಜಿಲ್ಲಾ ವಾರು ವಾಟ್ಸಪ್ ಸಹಾಯವಾಣಿ ವ್ಯವಸ್ಥೆಯನ್ನ ಜಾರಿಗೆ ತಂದಿದ್ದು ಈ ಸೇವೆಯ ಮೂಲಕ ವಿದ್ಯುತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. WhatsApp Group Join Now Telegram Channel Join Now BESCOM WhatsApp Service Helpline Kannada ಈ ವಾಟ್ಸಪ್ ಮೂಲಕ ಯಾವುದೇ ಸಮಸ್ಯೆ ಇದ್ದಲ್ಲಿ […]

RailOne App : ರೈಲು ಪ್ರಯಾಣಿಕರಿಗೆ ದೊಡ್ಡ ಬದಲಾವಣೆ : ಮಾರ್ಚ್ 1ರಿಂದ UTS App ಬಂದ್! ರೈಲು ಟಿಕೆಟ್‌ಗೆ ಹೊಸ RailOne App ಕಡ್ಡಾಯ!

RailOne App

ಭಾರತೀಯ ರೈಲ್ವೆ ಇಲಾಖೆ (Indian Railways) ಹೊಚ್ಚ ಹೊಸ ಡಿಜಿಟಲ್ ಕ್ರಾಂತಿ ಮಾಡಲು ಮುಂದಾಗಿದೆ ಹೌದು 2026 ಮಾರ್ಚ್ 1 ರಿಂದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಧಿಕೃತವಾಗಿ ಹೊಚ್ಚ ಹೊಸ ಯಾಪನ್ನು ಬಿಡುಗಡೆ ಮಾಡಲಿದ್ದು ಯುಟಿಎಸ್ ಆನ್ ಮೊಬೈಲ್ (UTS on Mobile App) ಆಪ್ ಅನ್ನ ಮುಂದಿನ ದಿನಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ. RailOne App ಸಂಪೂರ್ಣ ಮಾಹಿತಿ WhatsApp Group Join Now Telegram Channel Join Now ಇದರಿಂದಾಗಿ ಈಗ ಎಲ್ಲಾ ಪ್ರಯಾಣಿಕರು ವಿಶೇಷವಾಗಿ […]

Top 10 Tourist Places : ಕರ್ನಾಟಕದ ಟಾಪ್ 10 ಅದ್ಭುತ ಸ್ಥಳಗಳು ! ಜೀವನದಲ್ಲಿ ಒಮ್ಮೆ ಆದ್ರೂ ನೀವು ನೋಡಲೇ ಬೇಕು!

top 10 tourist places in karnataka

ಕರ್ನಾಟಕದಲ್ಲಿ ಅತಿ ಅದ್ಭುತವಾದ 10 ಸ್ಥಳಗಳ (Top 10 Tourist Places) ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನೀವು ಜೀವನದಲ್ಲಿ ಒಂದು ಸಾರಿಯಾದರೂ ಇಲ್ಲಿ ವಿಸಿಟ್ ಮಾಡಲೇಬೇಕು ಅಷ್ಟು ಅದ್ಭುತವಾದ ಸ್ಥಳ ಇವುಗಳಾಗಿದ್ದು ಪುರಾತನ ಕಾಲದಿಂದಲೂ ಸಹ ಈ ಸ್ಥಳಗಳಿಗೆ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಾಗೂ ಇವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿವೆ.

IT Company ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ? ಕರಾಳ ಸತ್ಯ ನೋಡಿ!

IT Company

ಐಟಿ ಕಂಪನಿಗಳ ಪತನಕ್ಕೆ ಕೌಂಟರ್ ಶುರುವಾಯ್ತಾ? ಎಲ್ಲಿದೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ ಈ ಮಾಹಿತಿಯನ್ನು ತಿಳಿದ ಮೇಲೆ ನಿಮಗೆ ಏನನ್ನುಸ್ತು ಅಂತ ಕಾಮೆಂಟ್ ಮಾಡಿ ತಿಳಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ನಮ್ಮ ಹತ್ತಿರ ಶೇರ್ ಮಾಡಿಕೊಳ್ಳಬಹುದು. IT Company Artificial Intelligence WhatsApp Group Join Now Telegram Channel Join Now ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತೇ? ಐಟಿ ಕಂಪನಿಗಳ ಪತನಕ್ಕೆ ಕೌಂಟ್ ಡೌನ್ ಶುರುವಾಯಿತು ಅನ್ನುವಂತ ಮಾಹಿತಿ ಇದೀಗ ಎಲ್ಲಾ ಕಡೆ […]

Realme Bumper Offer : ರೂ 5,999/- ಗೆ ಆಶ್ಚರ್ಯಕರ ಬೆಲೆಗೆ ನಿಮ್ಮ ಕೈಗೆ !

Realme P4 Power Bumper Offer | Realme P4 Power ಬಂಪರ್ ಆಫರ್!

WhatsApp Group Join Now Telegram Channel Join Now ನೀವೇನಾದರೂ ಹೊಸದಾಗಿ ಮೊಬೈಲ್ ಫೋನ್ ಪರ್ಚೆಸ್ ಮಾಡಬೇಕು ಎಂದು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಗುಡ್ ನ್ಯೂಸ್! ರಿಯಲ್ಮೀ ಕಂಪನಿಯು ಗ್ರಾಹಕರಿಗೆ ಒಂದೊಳ್ಳೆಯ ಮಾಡೆಲ್ ಮೊಬೈಲ್ ಫೋನ್ (Realme Bumper Offer) ಇದೀಗ ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಜೊತೆಗೆ ಅತ್ಯಾಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಆ ಹೊಸ ಮಾಡೆಲ್ ಫೋನ್ ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ? Realme Bumper Offer Information In Kannada ರಿಯಲ್ಮೀ […]