hasi adike rate today shivamogga karnataka :- ಅಡಿಕೆ ಬೆಳೆದ ರೈತರಿಗೆ ಸಂತಸದ ಸುದ್ದಿ ಈ ಮಳೆಗಾಲದಲ್ಲಿ ಅಡಿಕೆ ಕೊಯ್ಲು ಶುರು ಆಗ್ತಾನೆ ಇದೆ ಮಳೆಗಾಲ ಅಂತ ಸುಮ್ನೆ ಇದ್ರೆ ಅಡಿಕೆ ಕೊಯ್ಲು ಮಾಡೋದು ಬಿಟ್ಟರೆ ಎಲ್ಲಾ ಅಡಿಕೆ ಮರದಲ್ಲಿ ಹಣ್ಣಾಗಿ ಹೋಗುತ್ತವೆ ಹಾಗಾಗಿ ರೈತರು ಅಡಿಕೆ ಕೊಯ್ಲು ಮಾಡೋದಕ್ಕೆ ಶುರು ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅಡಿಕೆ ಕೊಯ್ಲು ಬರದಿಂದ ಸಾಗಿದೆ.

ಚೆನ್ನಗಿರಿ ಸೇರಿದಂತೆ ವಿವಿಧ ತಾಲೂಕುಗಳಲ್ಲೂ ಕೂಡ ಅಡಿಕೆ ಕೊಯ್ದು ಈಗಾಗಲೇ ಶುರುವಾಗಿದೆ, ಈಗ ಪ್ರಸ್ತುತ ಶಿವಮೊಗ್ಗ ಸೇರಿದಂತೆ ಹೊಸನಗರ, ಸಾಗರ, ಭದ್ರಾವತಿ ಇಲ್ಲಿ ಹಸಿ ಅಡಿಕೆ ದರ ಕ್ವಿನ್ಟ್ಯಾಲ್ ಗೆ ಎಷ್ಟಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ ಮಳೆಗಾಲದಲ್ಲಿ ರೈತರು ಅಡಿಕೆ ಕೊಯ್ಲು ಮಾಡಿ ಅಡಿಕೆಯನ್ನು ವಣಿಸಲು ಬಿಸಿಲು ಇಲ್ಲದೆ ಹರಸಾಹಸ ಪಡಬೇಕಾಗುತ್ತದೆ ಹಾಗಾಗಿ ಕೆಲವು ರೈತರು ಅಡಿಕೆಯನ್ನು ಚೇಣಿಗೆ ಕೊಡುತ್ತಾರೆ.
ಪ್ರತಿ ಕ್ವಿನ್ಟ್ಯಾಲ್ ಅಡಿಕೆ ದರ ತಾಲೂಕಿನಿಂದ ತಾಲೂಕಿಗೆ ಬೇರೆ ಬೇರೆ ಇದೆ ಹಾಗೂ ಅಡಿಕೆಯ ಕ್ವಾಲಿಟಿಗೆ ತಕ್ಕಂತೆ ಅದರ ಬೆಲೆಯನ್ನು ನಿಗದಿಪಡಿಸಲಾಗಿದೆ ಹಾಗಾದರೆ ಪ್ರಸ್ತುತ ಅಡಿಕೆ ಬೆಲೆ ಎಷ್ಟಿದೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.
| ಸ್ಥಳ | ಶಿವಮೊಗ್ಗ | ಸಾಗರ | ಹೊಸನಗರ |
| ಕ್ವಿನ್ಟ್ಯಾಲ್ ಹಸಿ ಅಡಿಕೆ ದರ | 6200 | 6250 | 6300 |
ಇದು ಇಂದಿನ ಪ್ರತಿ ಕಿಂಟಾಲ್ ಅರ್ಜಿ ಆಡಿಕೆಯ ದರ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹಾಗೂ ಒಣ ಅಡಿಕೆ ಮಾರಾಟವನ್ನು ಮಾಡಲು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಕರ್ನಾಟಕ ರಾಜ್ಯ ಅಡಿಕೆ ಮಾರಾಟಗಾರರ ಸಹಕಾರಿ ಸಂಘದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು ನಾಳೆಯ ಅಡಿಕೆಯ ಮಾಹಿತಿಯೊಂದಿಗೆ ಮತ್ತೆ ಸಿಗೋಣ.
- Schneider Scholarship: ರೂ. 50,000/- ಡಿಪ್ಲೋಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ಗೋಲ್ಡನ್ ಚಾನ್ಸ್!
- PM Kisan: ರೂ. 2000 ರೈತರಿಗೆ ಗುಡ್ ನ್ಯೂಸ್! ಪಿಎಂ ಕಿಸಾನ್ 22ನೇ ಕಂತಿನ ಹಣ ಜಮಾ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
- Mobile Canteen: ರೂ. 5 ಲಕ್ಷ ಸಹಾಯಧನ +ಉಚಿತ ತರಬೇತಿ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ!
- Raita Shakti Yojane: ಕರ್ನಾಟಕದ ರೈತರಿಗೆ ಭರ್ಜರಿ ಗುಡ್ ನ್ಯೂಸ್! ಕೇವಲ FRUITS ID ಇದ್ದರೆ ₹1250 ಸಹಾಯಧನವನ್ನು ಪಡೆದುಕೊಳ್ಳಬಹುದು
- IDBI: ಬ್ಯಾಂಕ್ನಲ್ಲಿ 1300 ಹುದ್ದೆಗಳ ಭರ್ತಿ! ಜಸ್ಟ್ ಡಿಗ್ರಿ ಪಾಸಾಗಿದ್ರೆ ಸಾಕು, ಇಂದೇ ಅಪ್ಲೈ ಮಾಡಿ
